“ಭಗಿನಿ – 2021” : ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಗುರುತಿಸಿ ಸನ್ಮಾನಿಸುವ ಉದ್ದೇಶದಿಂದ “ಭಗಿನಿ - ಸಾಧನೆಗೆ ಸನ್ಮಾನ” ಕಾರ್ಯಕ್ರಮವನ್ನು ಆರೋಹಣ ಸಂಸ್ಥೆ 2021 ರಲ್ಲಿ ಪ್ರಾರಂಭಿಸಿತು. ಮೊದಲ ಕಾರ್ಯಕ್ರಮ 21-03-2021
“ಸಮ್ಮಿಲನ–ಮಿಕ್ಸ್ ಮ್ಯೂಸಿóಕ್- 1 ” : ಗಾಯನ, ವಾದನ, ನೃತ್ಯ, ನಾಟಕ ಹಾಗೂ ಇನ್ನಿತರ ಸಂಗೀತ ಮತ್ತು ಕಲಾಪ್ರಾಕಾರಗಳನ್ನು ಒಂದೇ ವೇದಿಕೆಯ ಮೇಲೆ ತಂದು ಕಲಾವಿದರಿಗೆ ವೇದಿಕೆ ಕೊಡುವ ನಿಟ್ಟಿನಲ್ಲಿ ಆರೋಹಣ ಸಂಸ್ಥೆಯು ಆರಂಭಿಸಿದ ತಿಂಗಳ ಸಂಗೀತ ಕಾರ್ಯಕ್ರಮವೇ “ಸಮ್ಮಿಲನ–ಮಿಕ್ಸ್ ಮ್ಯೂಸಿóಕ್”
ಗೀತೆ – ಕವಿತೆ - 8. ಅನೇಕ ಹೊಸ ಭಾವಗೀತೆಗಳನ್ನು, ಅನೇಕ ಗಾಯಕ ಗಾಯಕಿಯರನ್ನು ಸುಗಮ ಸಂಗೀತ ಕ್ಷೇತ್ರಕ್ಕೆ ಪರಿಚಯಿಸಿದ ಕೀರ್ತಿ, ಗಾಯಕ- ಸಂಗೀತ ಸಂಯೋಜಕ, ಉಪಾಸನಾ ಮೋಹನ್ ಅವರಿಗೆ ಸಲ್ಲುತ್ತದೆ. ಅವರು ಸಂಗೀತ ನಿರ್ದೇಶನದ ಗೀತೆಗಳ ಗಾಯನದ ಕಾರ್ಯಕ್ರಮವನ್ನು, 10
ಸಮ್ಮಿಲನ – ಮಿಕ್ಸ್ ಮ್ಯೂಸಿóಕ್ – 5 : ಆರೋಹಣದ ಕಾರ್ಯಕ್ರಮ, ಸಮ್ಮಿಲನ – ಮಿಕ್ಸ್ ಮ್ಯೂಸಿóಕ್ - 5, ಕಾರ್ಯಕ್ರಮವನ್ನು ಫೆಬ್ರವರಿ 28, 2023 ರಂದು ಬೆಂಗಳೂರಿನ ಪ್ರಯೋಗ್ ಸ್ಟುಡಿಯೋಸ್ನಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಬರಹಗಾರ -ಚಲನಚಿತ್ರ ನಿರ್ದೇಶಕರಾದ ಕ್ರಿಷ್ ಜೋಷಿ
ಶೇಷಾದ್ರಿ ಗವಾಯಿ ಜನ್ಮ ಶತಮಾನೋತ್ಸವ : ಆರೋಹಣ ಸಂಸ್ಥೆಯು ಸಂಗೀತ ಮಹಾಮಹೋಪಾಧ್ಯಾಯ ಪಂಡಿತ್. ಆರ್. ವಿ. ಶೇಷಾದ್ರಿ ಗವಾಯಿ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ನಗರದ ಬಿ.ಎಮ್.ಶ್ರೀ ಸಭಾಂಗಣದಲ್ಲಿ, 30 ಆಗಸ್ಟ್ 2024 ರಂದು ಏರ್ಪಡಿಸಿತ್ತು. ಶೇಷಾದ್ರಿ ಗವಾಯಿ ಅವರ
ಆರೋಹಣ, ನಗರದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ, ರಾಜ್ಯೋತ್ಸವ ಸಂಭ್ರಮವನ್ನು, 27 ನವೆಂಬರ್ 2024 ರಂದು ಪ್ರಯೋಗ್ ಸಭಾಂಗಣದಲ್ಲಿ ಏರ್ಪಡಿಸಿತ್ತು. ಕಾರ್ಯಕ್ರಮದಲ್ಲಿ ಯುವ ಕವಿಗಳು ಅವರೇ ರಚಿಸಿದೆ ಕವನ ವಾಚನ ಮಾಡಿದರು. ಕನ್ನಡ ಗೀತೆಗಳನ್ನು ಪ್ರಸ್ತುತ ಪಡಿಸಲಾಯಿತು. ಟೋಟಲ್ ಕನ್ನಡ ಸ್ಥಾಪಕ ವಿ.
ಭಗಿನಿ- ಸಾಧನೆಗೆ ಸನ್ಮಾನ – 2024ಭಗಿನಿ - ಸಾಧನೆಗೆ ಸನ್ಮಾನ, ಅಂತಾರಾಷ್ಟ್ರೀಯ ಮಹಿಳಾ ದಿನ -2024ರÀ ಅಂಗವಾಗಿ ಧಾರ್ಮಿಕ ಕ್ಷೇತ್ರ, ಸಮಾಜ ಸೇವೆ (ವಿಕಲಚೇತನ ಮಕ್ಕಳ ಸೇವೆ ಮತ್ತು ಅನಾಥ ಮಕ್ಕಳ ಶಾಲೆ) ಸಲ್ಲಿಸುತ್ತಿರುವ ಮಹಿಳೆಯರನ್ನು ಸನ್ಮಾನಿಸಲಾಯಿತು. 2024 ರಲ್ಲಿ “ಆರೋಹಣ
ಸಮ್ಮಿಲನ–ಮಿಕ್ಸ್ ಮ್ಯೂಸಿóಕ್ -15 : ಆರೋಹಣ ಸಂಸ್ಥೆಯ ತಿಂಗಳ ಸಂಗೀತ ಕಾರ್ಯಕ್ರಮ, ಸಮ್ಮಿಲನ–ಮಿಕ್ಸ್ ಮ್ಯೂಸಿóಕ್ - 15, 2024 ರ ಜುಲೈ ತಿಂಗಳ 26 ರಂದು ಬೆಂಗಳೂರಿನ, ಪ್ರಯೋಗ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಸಂಜೆ ನಡೆದ ಕಾರ್ಯಕ್ರಮದಲ್ಲಿ ಗಾಯನದ ಜೊತೆ, ವಿದುಷಿ ಆಶಾ
ಸಮ್ಮಿಲನ – ಮಿಕ್ಸ್ ಮ್ಯುಸಿಕ್ – 16 : ಆರೋಹಣ ಸಂಸ್ಥೆಯ ತಿಂಗಳ ಸಂಗೀತ ಕಾರ್ಯಕ್ರಮ, ಸಮ್ಮಿಲನ – ಮಿಕ್ಸ್ ಮ್ಯುಸಿಕ್ – 16ರಲ್ಲಿ, ಗಾಯನದ ಜೊತೆ ವಿದುಷಿ ಮಹಿಮಾ ಹರೀಶ್ ತಂಡದವರು ಭರತ ನಾಟ್ಯ ನೃತ್ಯ ಪ್ರದರ್ಶನ ನೀಡಿದರು. ಡಿಸೆಂಬರ್
ಸಮ್ಮಿಲನ–ಮಿಕ್ಸ್ ಮ್ಯೂಸಿóಕ್ - 14 : ಆರೋಹಣ ಸಂಸ್ಥೆಯ ತಿಂಗಳ ಸಂಗೀತ ಕಾರ್ಯಕ್ರಮವನ್ನು, 2024ರ ಮೇ ತಿಂಗಳ 29 ರಂದು ಬೆಂಗಳೂರಿನ, ಪ್ರಯೋಗ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಸಂಜೆ ನಡೆದ ಕಾರ್ಯಕ್ರಮದಲ್ಲಿ ಚಾಮರಾಜನಗರದ ಯಳಂದೂರು ತಾಲೂಕು, ಆಲೂರು ಹೊಮ್ಮಗ್ರಾಮದ ಕಂಸಾಳೆ ಮಂಜುನಾಥ ಮತ್ತು










