ಬನ್ನಿ ಹಾಡಿ.... ವಿನೂತನ ಪ್ರಯತ್ನ.. ನಾನು ವೇದಿಕೆಯ ಮೇಲೆ, ಜನರ ಮಧ್ಯೆ ಹಾಡಬೇಕು ಎನ್ನುವುದು ಹಲವು ಗಾಯಕ/ಗಾಯಕಿಯ ಬಯಕೆ. ಅಂತಹ ಹಾಡುಗಾರರಿಗೆ ವೇದಿಕೆ ಕೊಡುವುದೇ, ಬನ್ನಿ ಹಾಡಿ... ಕಾರ್ಯಕ್ರಮದ ಉದ್ದೇಶ.. ಇಲ್ಲಿ ಉತ್ತಮವಾಗಿ ಹಾಡಿದ ಗಾಯಕ/ಗಾಯಕಿಯರಿಗೆ, ಆರೋಹಣ ಸಂಸ್ಥೆ ಆಯೋಜಿಸುವ
ಸಮ್ಮಿಲನ – ಮಿಕ್ಸ್ ಮ್ಯುಸಿಕ್ – 17 : ಆರೋಹಣ ಸಂಸ್ಥೆಯ ತಿಂಗಳ ಸಂಗೀತ ಕಾರ್ಯಕ್ರಮ, ಸಮ್ಮಿಲನ – ಮಿಕ್ಸ್ ಮ್ಯುಸಿಕ್ – 17ರಲ್ಲಿ, ಗಾಯನದ ಜೊತೆ ವಿದುಷಿ ಕ್ಷಿತಿಜ ಕಾಸರವಳ್ಳಿ ಹಾಗೂ ಆಚಾರ್ಯ ಭವ್ಯ ಮಂಜುನಾಥ್ ಅವರ ಶಿಷ್ಯೆಯರು ಭರತನಾಟ್ಯ
ಕನ್ನಡ ಚಿತ್ರರಂಗ ಕಂಡ ಅಪರೂಪದ ಕಲಾವಿದ ಡಾ. ವಿಷ್ಣುವರ್ಧನ್ ಅವರು. ಅವರನ್ನು ನೆನಯುವ ಒಂದು ಕಾರ್ಯಕ್ರಮ ನನ್ನೆದೆ ವೀಣೆಯು ಮಿಡಿಯುವುದು. ಕಾರ್ಯಕ್ರಮದಲ್ಲಿ ಅವರು ಅಭಿನಯಿಸಿದ ಚಿತ್ರದ ಹಾಡುಗಳನ್ನು ಹಾಡಲಾಯಿತು. ಪ್ರಯೋಗ್ ಸ್ಟುಡಿಯೋದಲ್ಲಿ, ಸೆಪ್ಟಂಬರ್ 24, 2020 ರಂದು ಕಾರ್ಯಕ್ರಮ ಏರ್ಪಡಿಸಲಾಗಿತ್ತು.Dr. Vishnuvardhan,
“ಎಸ್.ಪಿ.ಬಿ–2020” : ದೇಶ ಕಂಡ ಮಹಾನ್ ಹಿನ್ನಲೆ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ, ಅವರ ನೆನಪಿಗಾಗಿ ಅವರು ಹಾಡಿದ ಕೆಲವು ಭಾಷೆಯ ಹಾಡುಗಳನ್ನು ಹಾಡುವುದರ ಮೂಲಕ ಅವರಿಗೆ ಗೌರವ ಸಲ್ಲಿಸಲಾಯಿತು. ಕಾರ್ಯಕ್ರಮವನ್ನು ಅಕ್ಟೋಬರ್ 28, 2020 ರಂದು, ಪ್ರಯೋಗ್ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು. ಕರ್ನಾಟಕದ
ನಟ ನಿರ್ದೇಶಕ ಅನಿರುಧ್ಧ್ ಅವರು ನಿರ್ದೇಶನದ 5 ಕಿರು ಚಿತ್ರಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದವು. ಆ 5 ಕಿರು ಚಿತ್ರಗಳ ಪ್ರದರ್ಶನ, ಸಂವಾದ ಕಾರ್ಯಕ್ರಮವನ್ನು ಆರೋಹಣ ಸಂಸ್ಥೆಯು ಪ್ರಯೋಗ್ ಸ್ಟುಡಿಯೋದಲ್ಲಿ ಜುಲೈ 21 2019 ರಂದು ಏರ್ಪಡಿಸಿತ್ತು. Five short films
“ಪರವಶನಾದೆನು..” ಶೀರ್ಷಿಕೆಯಡಿಯಲ್ಲಿ ಆರೋಹಣ ಸಂಸ್ಥೆ, ಮಾರ್ಚ್ 4, 2020 ರಂದು, ಪ್ರಯೋಗ್ ಸಭಾಂಗಣದಲ್ಲಿ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ, ಹಿರಿಯ ಗಾಯಕರೊಂದಿಗೆ ಉದಯೋನ್ಮುಖ ಗಾಯಕರು ದನಿಯಾದರು. ಚಲನಚಿತ್ರ ನಟ-ನಿರ್ದೇಶಕ, ವಿಕಾಸ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.Aarohana organized a musical program titled
ಯೋಧರಿಗೊಂದು ಸಲಾಂ : ಪುಲ್ವಾಮದಲ್ಲಿ ನಡೆದ ಭಯೋತ್ಪಾದಕರ ಕೃತ್ಯಕ್ಕೆ ತಕ್ಕ ಉತ್ತರ ನೀಡಿ, ಭಯೋತ್ಪಾದಕರ ನೆಲೆಗಳನ್ನು ಧ್ವಂಸಗೊಳಿಸಿದ ನಮ್ಮ ವೀರ ಯೋಧರಿಗೆ ಗೌರವವನ್ನು ಸಲ್ಲಿಸುವ ಉದ್ದೇಶದಿಂದ, ಭಾನುವಾರ 17 ನೇ ಮಾರ್ಚ್ 2019 ರಂದು, ಬೆಂಗಳೂರಿನ, ಕುಮಾರಸ್ವಾಮಿ ದೇವಸ್ಥಾನದ ಆವರಣದಲ್ಲಿರುವ, ಮಾಸ್ಟರ್
ಗೀತೆ – ಕವಿತೆ -2 : ಗೀತೆ – ಕವಿತೆ ಸರಣಿಯ ಎರಡನೇ ಕಾರ್ಯಕ್ರಮವನ್ನು ಜನವರಿ 30, 2019 ರಂದು, ಬೆಂಗಳೂರಿನ ಉದಯಭಾನು ಕಲಾಸಂಘದಲ್ಲಿ ಹಮ್ಮಿಕೊಳ್ಳಲಾಗಿತ್ತು. ಪ್ರಸಿದ್ಧ ಜನಪದ, ಭಾವಗೀತೆಗಳನ್ನು ಪ್ರಸ್ತುತ ಪಡಿಸಲಾಯಿತು. ನಟ-ಗಾಯಕ ಅನಿರುಧ್ಧ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. Geetha
“ದಸರಾ ಸಂಭ್ರಮ” : ನಾಡು ಕಂಡ ಶ್ರೇಷ್ಠ ಕವಿಗಳಲ್ಲಿ, ಬಿ. ಆರ್ .ಲಕ್ಷಣರಾವ್ ಒಬ್ಬರು. ಇವರು ಬರೆದ ಕವನಗಳಿಗೆ ನಾಡಿನ ಹೆಸರಾಂತ ಸಂಗೀತ ನಿರ್ದೇಶಕರಾದ ಸಿ.ಅಶ್ವಥ್, ಮೈಸೂರು ಅನಂತಸ್ವಾಮಿ ಇನ್ನಿತರರು ಸ್ವರ ಸಂಯೋಜನೆ ಮಾಡಿ, ಹಾಡಿ ಜನಪ್ರಿಯಗಳೊಸಿದ್ದಾರೆ. 2018 ರ ದಸರಾ
“There’s a saying that art has the power to transform the world”. We get attracted to some art form or other like music, literature, dance or painting. Artistry is present










